ಪಾಲ್ತಾಡಿ ಗ್ರಾಮದ ಮಂಜುನಾಥ ರೈ ಕಲಾಯಿ ನಿಧನ

0

 

 

ಪುತ್ತೂರು:  ಸವಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಲ್ತಾಡಿ ಗ್ರಾಮದ ಪಾಲ್ತಾಡಿ ಮಂಜುನಾಥ ರೈ ಕಲಾಯಿಯವರು ( ವ.89 ‌‌) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.ಮೃತರು ಅನೇಕ ವರ್ಷಗಳಿಂದ ಜೀನಿಸು ವ್ಯಾಪಾರ ಮಾಡಿ ಚಿರಪರಿಚಿತರಾಗಿದ್ದರು. ಪತ್ನಿ ಸುಂದರಿ, ಪುತ್ರ ಸವಣೂರು ಗ್ರಾಮ ಪಂಚಾಯಿತಿ ಸದಸ್ಯ ಭರತ್ ರೈ , ಪುತ್ರಿಯರಾದ ಲೀಲಾವತಿ, ಪ್ರೇಮ, ಪುಷ್ಪ, ಮತ್ತು ಕುಮುದಾ , ಸೊಸೆ, ಅಳಿಯಂದಿರು, ಮೊಮ್ಮಕ್ಕಳು, ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here