ಪುತ್ತೂರು : ಮಂಗಳೂರು ವಿಶ್ವವಿದ್ಯಾನಿಲಯ 2021ರ ಫೆಬ್ರವರಿಯಲ್ಲಿ ನಡೆಸಿದ್ದ ಬಿ.ಎಡ್ ಪರೀಕ್ಷೆಯಲ್ಲಿ ವಿವೇಕಾನಂದ ಬಿ.ಎಡ್ಕಾಲೇಜಿನ ವಿದ್ಯಾರ್ಥಿ ಶಿಕ್ಷಕಿ ದಿವ್ಯರವರು ನಾಲ್ಕನೇ ರ್ಯಾಂಕ್ ಪಡೆದಿರುತ್ತಾರೆ. ಇವರು ಶಾಂತಿಗೋಡು ಗ್ರಾಮದ ನಿವೃತ್ತ ಯೋಧ ವಸಂತ ಎಸ್. ಸಾರಕರೆ ಪನಂಬುರವರ ಪತ್ನಿ.
ಪುತ್ತೂರು : ಮಂಗಳೂರು ವಿಶ್ವವಿದ್ಯಾನಿಲಯ 2021ರ ಫೆಬ್ರವರಿಯಲ್ಲಿ ನಡೆಸಿದ್ದ ಬಿ.ಎಡ್ ಪರೀಕ್ಷೆಯಲ್ಲಿ ವಿವೇಕಾನಂದ ಬಿ.ಎಡ್ಕಾಲೇಜಿನ ವಿದ್ಯಾರ್ಥಿ ಶಿಕ್ಷಕಿ ದಿವ್ಯರವರು ನಾಲ್ಕನೇ ರ್ಯಾಂಕ್ ಪಡೆದಿರುತ್ತಾರೆ. ಇವರು ಶಾಂತಿಗೋಡು ಗ್ರಾಮದ ನಿವೃತ್ತ ಯೋಧ ವಸಂತ ಎಸ್. ಸಾರಕರೆ ಪನಂಬುರವರ ಪತ್ನಿ.