ಬೊಳುವಾರಿನಲ್ಲಿ ಪಾಕ್ಷಿಕ ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದಿಂದ ಪಾಕ್ಷಿಕ ಯಕ್ಷಗಾನ ತಾಳಮದ್ದಳೆ ’ಪಾದುಕ ಪ್ರದಾನಂ” ಪ್ರಸಂಗ ನಡೆಯಿತು.

ಹಿಮ್ಮೇಳದಲ್ಲಿ ಸತೀಶ್ ಇರ್ದೆ, ಪದ್ಯಾಣ ಶಂಕರನಾರಾಯಣ ಭಟ್ , ಡಾ.ಶ್ರೀಪ್ರಕಾಶ್ ಬಂಗಾರಡ್ಕ, ಶ್ರೀ ಹರಿ ಪದ್ಯಾಣ ಸಹಕರಿಸಿದರು. ಮುಮ್ಮೇಳದಲ್ಲಿ ಮೊದಲ ಶ್ರೀರಾಮ ಮತ್ತು ವಸಿಷ್ಠ ( ಭಾಸ್ಕರ್ ಬಾರ್ಯ ), ಕು೦ಬ್ಳೆ ಸುಂದರ್ ರಾವ್ ( ಎರಡೆನೆ ರಾಮ), ಭರತ ( ಗುಡ್ಡಪ್ಪ ಬಲ್ಯ ), ಲಕ್ಷ್ಮಣ ( ದುಗ್ಗಪ್ಪ ಯನ್ ), ಗುಹ ( ಚಾರ ಪ್ರದೀಪ್ ಹೆಬ್ಬಾರ್ ) ಸಹಕರಿಸಿದರು.

LEAVE A REPLY

Please enter your comment!
Please enter your name here