ಕಡಬ: ಕಡಬ ತಾಲೂಕು ಅಲಂಕಾರು ಗ್ರಾಮದ ಆಲಂಕಾರು ಚಂದ್ರೇಗೌಡರ ಪುತ್ರಿ ದೇವಿಕಾ ಮತ್ತು ಕಡಬ ತಾಲೂಕು ಸವಣೂರು ಗ್ರಾಮದ ಬಾರಿಕೆ ದಿ. ಬಾಬು ಗೌಡರ ಪುತ್ರ ಚೇತನ್ರವರ ವಿವಾಹ ಮೇ.22ರಂದು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಕಡಬ: ಕಡಬ ತಾಲೂಕು ಅಲಂಕಾರು ಗ್ರಾಮದ ಆಲಂಕಾರು ಚಂದ್ರೇಗೌಡರ ಪುತ್ರಿ ದೇವಿಕಾ ಮತ್ತು ಕಡಬ ತಾಲೂಕು ಸವಣೂರು ಗ್ರಾಮದ ಬಾರಿಕೆ ದಿ. ಬಾಬು ಗೌಡರ ಪುತ್ರ ಚೇತನ್ರವರ ವಿವಾಹ ಮೇ.22ರಂದು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.