ಕಾಷ್ಠಶಿಲ್ಪಿ ಕಡಂಬು ವೆಂಕಪ್ಪ ಆಚಾರ್ಯ ನಿಧನ

0

 

 

ಪುತ್ತೂರು : ಬಂಟ್ವಾಳ ತಾಲೂಕು ಪೆರ್ನೆ ಕಡಂಬು ನಿವಾಸಿ ಕಾಷ್ಠಶಿಲ್ಪಿ ವೆಂಕಪ್ಪ ಆಚಾರ್ಯ (85ವ.)ರವರು ಅಲ್ಪಕಾಲದ ಅಸೌಖ್ಯದಿಂದ ಮೇ.16ರಂದು ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪುತ್ರರಾದ ಸದಾಶಿವ ಆಚಾರ್ಯ, ರೋಹಿತ್ ಆಚಾರ್ಯ, ಸಂತೋಷ್ ಆಚಾರ್ಯ, ಪುತ್ರಿ ವನಿತಾರವರನ್ನು ಅಗಲಿದ್ದಾರೆ.

 

 

LEAVE A REPLY

Please enter your comment!
Please enter your name here