ಪುತ್ತೂರು : ಪಂಜಳದ ವಿಘ್ನೇಶ್ವರ ಕ್ಯಾಟರಿಂಗ್ನ ಪಾಕತಜ್ಞ ಗೋಪಾಲಕೃಷ್ಣ ಭಟ್ರವರು ನರಿಮೊಗರಿನ ಪುರುಷರಕಟ್ಟೆಯಲ್ಲಿರುವ ಸರಸ್ವತಿ ವಿದ್ಯಾಮಂದಿರದ ಅನ್ನಪೂರ್ಣ ಅನ್ನಯೋಜನೆಗೆ ಅನ್ನ ಬೇಯಿಸುವ ಕೊಪ್ಪರಿಗೆಯನ್ನು ಕೊಡುಗೆಯಾಗಿ ನೀಡಿದರು.
ಶಾಲಾ ಸಂಚಾಲಕ ಅವಿನಾಶ್ ಕೊಡಂಕಿರಿ, ಆಡಳಿತಾಧಿಕಾರಿ ಶುಭಾ ಅವಿನಾಶ್, ಮುಖ್ಯ ಗುರು ರಾಜರಾಮ ವರ್ಮಾ ಮತ್ತು ವಿದ್ಯಾರ್ಥಿಗಳು ಕೊಡುಗೆ ಸ್ವೀಕರಿಸಿದರು.