ಪುತ್ತೂರು: ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳು ಹಾಗೂ ಪರಮಪೂಜ್ಯ ಅನಂತಶ್ರೀವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ಸಂಪ್ಯ ಕಂಬಳತ್ತಡ್ಡದಲ್ಲಿ ನೂತನವಾಗಿ ನಿರ್ಮಿಸಿದ ಆಶ್ರಯ ನಿಲಯ ಗೃಹಪ್ರವೇಶ ಹಾಗೂ ಚಿ|ಅಕ್ಷಯ ಕುಮಾರನ ಬ್ರಹ್ಮೋಪದೇಶ ಕಾರ್ಯಕ್ರಮವು ಜೂ.1 ರಂದು ಜರಗಲಿದೆ ಎಂದು ಆರ್ಯಾಪು-ಕಂಬಳತ್ತಡ್ಡ ಮತ್ತು ರವಿಚಂದ್ರ ಆಚಾರ್ಯ, ಲೀಲಾವತಿ ಮತ್ತು ಸುಬ್ರಾಯ ಆಚಾರ್ಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.