ನಿವೃತರಾಗಲಿರುವ ಆರ್‌ಟಿಒ ಆನಂದ ಗೌಡರಿಗೆ ಬಿಎಮ್‌ಎಸ್‌ನಿಂದ ಗೌರವ

0

ಪುತ್ತೂರು: ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಆನಂದ ಗೌಡ ಅವರು ಮೇ 31ರಂದು ಸೇವಾ ನಿವೃತಿ ಹೊಂದುತ್ತಿದ್ದು, ತನ್ನ ಅವಧಿಯಲ್ಲಿ ಆಟೋ ರಿಕ್ಷಾಗಳಿಗೆ ಸ್ಪಂದನೆ ನೀಡುತ್ತಿದ್ದ ಹಿನ್ನೆಲಯಲ್ಲಿ ಬಿಎಮ್‌ಎಸ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಆರ್‌ಟಿಓ ಕಚೇರಿಯಲ್ಲಿ ಅಭಿನಂದಿಸಲಾಯಿತು.

ಬಿಎಮ್‌ಎಸ್ ಆಟೋ ರಿಕ್ಷಾ ಚಾಲಕರ, ಮಾಲಕರ ಸಂಘದ ಅಧ್ಯಕ್ಷ ರಾಜೇಶ್ ಮರಿಲ್, ಕಾರ್ಯದರ್ಶಿ ದಿನೇಶ್ ಗೌಡ, ಕೋಶಾಧಿಕಾರಿ ಬಿ ಜನಾರ್ದನ ಪೂಜಾರಿ, ಮಾಜಿ ಅಧ್ಯಕ್ಷರುಗಳಾದ ಬಿ ಕೆ ದೇವಪ್ಪ ಗೌಡ. ಬಾಲಕೃಷ್ಣ ಗೌಡ. ಭಾಸ್ಕರ್ ನಾಯ್ಕ್ ಸುರೇಶ್ ಸುಧಾಕರ್ ನಾಯಕ್. ಬಿ ಮೋಹನ್ ಹೆಗ್ದೆ. ಹುಸೈನ್ ಜಿ, ವಾಲ್ಟ ರ್ ರೆಬೆಲ್ಲೋ. ಸತೀಶ್ ಪ್ರಭು ಮಣಿಯ. ಬಿ ಕೆ ಸುಂದರ ನಾಯ್ಕ್, ವಿಠಲ ಪೂಜಾರಿ. ಉದಯ. ದಿನೇಶ್. ನಾರಾಯಣ ಗೌಡ. ಮಹೇಶ್ ಪ್ರಭು ಮಣಿಯ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here