ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಶೇಡಿಗುರಿ ದಿ| ಐತಪ್ಪ ನಾಯ್ಕರ ಪುತ್ರ ಗೋವಿಂದ್ ಮತ್ತು ಸುಳ್ಯ ತಾಲೂಕು ಮಂಡೆಕೋಲು ಗ್ರಾಮದ ಕನ್ಯಾನ ಸೋಮಯ್ಯ ನಾಯ್ಕರ ಪುತ್ರಿ ಸುಶ್ಮಿತ (ಗೀತಾ)ರವರ ವಿವಾಹ ಬಾಯಂಬಾಡಿ ಶ್ರೀ ಷಣ್ಮುಖ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಜೂ. 8ರಂದು ನಡೆಯಿತು.
ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಶೇಡಿಗುರಿ ದಿ| ಐತಪ್ಪ ನಾಯ್ಕರ ಪುತ್ರ ಗೋವಿಂದ್ ಮತ್ತು ಸುಳ್ಯ ತಾಲೂಕು ಮಂಡೆಕೋಲು ಗ್ರಾಮದ ಕನ್ಯಾನ ಸೋಮಯ್ಯ ನಾಯ್ಕರ ಪುತ್ರಿ ಸುಶ್ಮಿತ (ಗೀತಾ)ರವರ ವಿವಾಹ ಬಾಯಂಬಾಡಿ ಶ್ರೀ ಷಣ್ಮುಖ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಜೂ. 8ರಂದು ನಡೆಯಿತು.