ಕೊಯಿಲದಲ್ಲಿ ವಿದ್ಯುತ್ ಕಂಬದ‌ ಮೇಲೆ ಉರುಳಿ‌ ಬಿದ್ದ ಮರ-ಸಂಚಾರ ಅಸ್ತವ್ಯಸ್ತ

0

ಪುತ್ತೂರು: ಬಡಗನ್ನೂರು ಕೊಯಿಲದಲ್ಲಿ ಧಾರಾಕಾರ ಸುರಿಯುತ್ತಿರುವ ಮಳೆಯಿಂದಾಗಿ ವಿದ್ಯುತ್ ಕಂಬಕ್ಕೆ ಭಾರೀ ಗಾತ್ರದ ಮರ ಉರುಳಿ ಬಿದ್ದ ಘಟನೆ ನಡೆದಿದೆ. ಇದರಿಂದಾಗಿ ಸಂಚಾರ ಅಸ್ತವ್ಯಸ್ತವಾಗಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಕೋಡಿಂಬಾಡಿ ಅಶೋಕ್ ರೈ ಅಭಿಮಾನಿ ಬಳಗದ ಸದಸ್ಯರು ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿದರು.

LEAVE A REPLY

Please enter your comment!
Please enter your name here