ನೆಲ್ಯಾಡಿ: ಕಡಬ ತಾಲೂಕಿನ ಆಲಂತಾಯ ಗ್ರಾಮದ ಗ್ರಾಮ ಸಹಾಯಕರಾಗಿ ಆಲಂತಾಯ ಅಡೀಲು ನಿವಾಸಿ ನವ್ಯಶ್ರೀಯವರು ನೇಮಕಗೊಂಡಿದ್ದಾರೆ. ನವ್ಯಶ್ರೀಯವರು ಜೂ.24ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈಕೆ ಅಡೀಲು ನಿವಾಸಿ ಶೀನಪ್ಪ ನಾಯ್ಕ್ ಹಾಗೂ ಲೀಲಾವತಿ ದಂಪತಿ ಪುತ್ರಿ.
ನೆಲ್ಯಾಡಿ: ಕಡಬ ತಾಲೂಕಿನ ಆಲಂತಾಯ ಗ್ರಾಮದ ಗ್ರಾಮ ಸಹಾಯಕರಾಗಿ ಆಲಂತಾಯ ಅಡೀಲು ನಿವಾಸಿ ನವ್ಯಶ್ರೀಯವರು ನೇಮಕಗೊಂಡಿದ್ದಾರೆ. ನವ್ಯಶ್ರೀಯವರು ಜೂ.24ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈಕೆ ಅಡೀಲು ನಿವಾಸಿ ಶೀನಪ್ಪ ನಾಯ್ಕ್ ಹಾಗೂ ಲೀಲಾವತಿ ದಂಪತಿ ಪುತ್ರಿ.