ಪುತ್ತೂರು : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆ.13ರಿಂದ 15ರವರೆಗೆ ನಡೆಯುವ ಹರ್ಘರ್ ತಿರಂಗಾ ಅಭಿಯಾನದಲ್ಲಿ ಬೆಟ್ಟಂಪಾಡಿ ರೆಂಜದಲ್ಲಿರುವ ವಿಘ್ನೇಶ್ವರ ಸಂಕೀರ್ಣದ ಎದುರುಗಡೆ ವರ್ತಕರು ರಾಷ್ಟ್ರಧ್ವಜಾರೋಹಣ ನಡೆಸಿದರು. ಡಾ.ಸುಬ್ರಹ್ಮಣ್ಯ ವಾಗ್ಲೆ, ದುರ್ಗಾಪ್ರಸಾದ್ ಜೆ, ಸತೀಶ್ ರೈ ಮೂರ್ಕಾಜೆ, ಸತೀಶ್ ಗೌಡ ಪಾರ, ಸತೀಶ್ ಭಟ್ ನಡುಸಾರು, ಉದಯ ಕಕ್ಕೂರು ಸೇರಿದಂತೆ ಹಲವರು ಧ್ವಜವಂದನೆ ನಡೆಸಿ ರಾಷ್ಟ್ರಗೀತೆ ಹಾಡಿದರು.
Home ಗ್ರಾಮವಾರು ಸುದ್ದಿ ಸ್ವಾತಂತ್ರ್ಯದ ಅಮೃತ ಮಹೋತ್ಸವ : ಬೆಟ್ಟಂಪಾಡಿ ವಿಘ್ನೇಶ್ವರ ಸಂಕೀರ್ಣದಲ್ಲಿ ರಾಷ್ಟ್ರಧ್ವಜಾರೋಹಣ