ಆ.17 :ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಸಂಕ್ರಮಣ ತಂಬಿಲ 

0

ಪುತ್ತೂರು: ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದ ಹೊರಾಂಗಣದಲ್ಲಿರುವ ಗ್ರಾಮ ದೈವ ವ್ಯಾಘ್ರ ಚಾಮುಂಡಿಗೆ ಸಂಕ್ರಮಣ ತಂಬಿಲ ಆ.17 ರಂದು ಬುಧವಾರ ಬೆಳಿಗ್ಗೆ 8 ಕ್ಕೆ ನಡೆಯಲಿದೆ. ಬೆಳಿಗ್ಗೆ ಗಂಟೆ 9 ಕ್ಕೆ ಅಧೀನ ಕ್ಷೇತ್ರ ಉಳ್ಳಾಲ್ತಿ , ಉಳ್ಳಾಕುಲು ಪರಿವಾರ ಕ್ಷೇತ್ರದಲ್ಲಿ ಸಂಕ್ರಮಣ ತಂಬಿಲ ನಡೆಯಲಿದೆ. ವ್ಯಾಘ್ರಚಾಮುಂಡಿ ತಂಬಿಲಕ್ಕೆ ರೂ.150, ಉಳ್ಳಾಲ್ತಿ ಉಳ್ಳಾಕುಲು ಪರಿವಾರ ದೈವಗಳ ತಂಬಿಲಕ್ಕೆ ಪ್ರತಿಯೊಂದಕ್ಕೆ ಪ್ರತ್ಯೇಕವಾಗಿ ರೂ.150. ಎಲ್ಲಾ ತಂಬಿಲಗಳ ಸೇವೆ ರೂ.2000. ಹೆಚ್ಚಿನ ವಿವರಗಳಿಗೆ ದೇವಳವನ್ನು ಸಂಪರ್ಕಿಸಬಹುದು(ಮೊ.7019216390) ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here