ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ಪವಮಾನಾಭಿಷೇಕ, ಪುಷ್ಪಾಲಂಕಾರ ಸೇವೆ

0

ಪುತ್ತೂರು: ಕಾರಣಿಕ ಕ್ಷೇತ್ರ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ಆ.16 ರಂದು ಬುಧವಾರ ಬೆಳಿಗ್ಗೆ ವಿಶೇಷ ಪವಮಾನಾಭಿಷೇಕ ಸೇವೆ ಮತ್ತು ಪುಷ್ಪಾಲಂಕಾರ ಸೇವೆ ನಡೆಯಿತು. ಅರ್ಚಕ ಸಂದೀಪ ಕಾರಂತ ಕಾರ್ಪಾಡಿ ಪವಮಾನಾಭಿಷೇಕ ಸೇವೆ ನಡೆಸಿಕೊಟ್ಟರು. ಪುಷ್ಪಾಲಂಕಾರ ಸೇವೆಯನ್ನು ನವನೀತ ರೈ ಸೂತ್ರಬೆಟ್ಟು ಕುಟುಂಬ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here