ಆ.21: ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ ಉಸ್ತಾದ್ ಈಶ್ವರಮಂಗಲಕ್ಕೆ

0

ಪುತ್ತೂರು: ಈಶ್ವರಮಂಗಲ ತ್ವೈಬಾ ಎಜುಕೇಶನ್ ಸೆಂಟರ್‌ನ ದಶ ವಾರ್ಷಿಕ ಸಮ್ಮೇಳನ ಹಾಗೂ ಸನದುದಾನ ಸಮಾರಂಭ ಆ.19ರಿಂದ ಆ.21ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು ಆ.21ರಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್‌ರವರು ಸನದುದಾನ ಮತ್ತು ಸಮಾರೋಪ ಪ್ರಭಾಷಣ ನಡೆಸಲಿದ್ದಾರೆ.

LEAVE A REPLY

Please enter your comment!
Please enter your name here