ಅಡ್ಯಾರಗೋಳಿ: ದತ್ತ ಮಹಾಯಾಗದ ಪೂರ್ವಭಾವಿ ಸಭೆ

0

ಪುತ್ತೂರು : ಕಬಕ ಅಡ್ಯಾರಗೋಳಿ ಶ್ರೀಅಡ್ಯಲಾಯ ಮತ್ತು ಪರಿವಾರ ದೈವಗಳ ಸನ್ನಿಧಿಯಲ್ಲಿ ಸೆ.17 ರಂದು ಶ್ರೀದತ್ತ ಮಹಾಯಾಗ ಹಾಗೂ ದೈವಗಳಿಗೆ ಅಡ್ಯೆ  ಸೇವೆ ನಡೆಯಲಿದ್ದು ಇದರ ಪ್ರಯುಕ್ತ ಸೇವಾಸಮಿತಿ ವತಿಯಿಂದ ಪೂರ್ವಭಾವಿ ಸಭೆ ನಡೆಯಿತು.
ಸೇವಾಸಮಿತಿ ಅಧ್ಯಕ್ಷ ಸತೀಶ್ ರೈ ಡಿಂಬ್ರಿ ಗುತ್ತು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಗೋಪಾಲ ಕೃಷ್ಣ ರೈ ಕಬಕ, ಜಿನ್ನಪ್ಪ ಪೂಜಾರಿ ಮುರ, ಕಾರ್ಯದರ್ಶಿ ರವೀಂದ್ರನಾಥ ಮೇಲಾಂಟ, ಸದಸ್ಯರಾದ ದಿನೇಶ್, ರವೀಂದ್ರ ಪೋಳ್ಯ, ನಾಗೇಶ್, ಉತ್ಸವ ಸಮಿತಿ ಗೌರವಾಧ್ಯಕ್ಷ ರಾಜರಾಮ್ ಶೆಟ್ಟಿ ಕೋಲ್ಪೆಗುತ್ತು, ಇಡ್ಕಿದು ಸೇವಾಸಹಕಾರಿ ಬ್ಯಾಂಕ್‌ನ ಉಪಾಧ್ಯಕ್ಷ ರಾಮ್ ಭಟ್ ನೀರಪಳಿಕೆ, ಅರುಣಕುಮಾರ್ ರೈ, ಶ್ರೀಮಹಾದೇವೀ ಉತ್ಸವ ಸಮಿತಿಯ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here