ಕೆದಂಬಾಡಿ ರಾಮಯ್ಯ ಗೌಡ ಪ್ರತಿಮೆಗೆ ಗಾಂಧಿಕಟ್ಟೆಯಲ್ಲಿ ಮಾಲಾರ್ಪಣೆ, ಮಾಜಿ ಸೈನಿಕರಿಂದ ಗೌರವ

0

ಪುತ್ತೂರು: ಇಲ್ಲಿನ ಗಾಂಧಿಕಟ್ಟೆಯ ಬಳಿ ಮಾಜಿ ಸೈನಿಕರು ಕೆದಂಬಾಡಿ ರಾಮಯ್ಯ ಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಡಾ.ಎಂ.ಕೆ.ಪ್ರಸಾದ್ ಮಾಲಾರ್ಪಣೆ ಮಾಡಿದರು. ಒಕ್ಕಲಿಗ ಸ್ವಸಹಾಯ ಸಂಘದಿಂದ ಆರತಿ ಬೆಳಗಲಾಯಿತು.

LEAVE A REPLY

Please enter your comment!
Please enter your name here