ಐತ್ತೂರು: ಅಂತಿಬೆಟ್ಟು ಬಳಿ ವಾಮಚಾರ ಶಂಕೆ!

0

ಕಡಬ: ಐತ್ತೂರು ಗ್ರಾಮದ ಬ್ರಾಂತಿಕಟ್ಟೆ ಅಂತಿಬೆಟ್ಟು ರಸ್ತೆಯಲ್ಲಿ ಬಜಕೆರೆ ಸೇತುವೆಯ ಬಳಿ ಮಡಿಕೆಯೊಂದು ಪತ್ತೆಯಾಗಿದ್ದು ವಾಮಾಚಾರ ಮಾಡಿರುವ ಶಂಕೆ ವ್ಯಕ್ತವಾಗಿದೆ.

ರಸ್ತೆ ಬದಿಯಲ್ಲಿ ಮಡಿಕೆಯಲ್ಲಿ ಲಿಂಬೆ ಹುಳಿ, ಗೊಂಬೆ, ಕುಂಕುಮ,ಅರಿಶಿನ ಹಾಕಲಾಗಿದೆ.ಸ್ಥಳೀಯರು ಈ ಮಡಿಕೆಯ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here