ಶ್ರೀ ಮರಾಠ ಗಣೇಶೋತ್ವವ್‌ ಮಂಡಲ್‌ ನಿಂದ ಗಣೇಶೋತ್ಸವ

0

ಪುತ್ತೂರು: ಶ್ರೀ ಮರಾಠ ಗಣೇಶೋತ್ವವ್‌ ಮಂಡಲ್‌ ನಿಂದ 6ನೇ ವರ್ಷದ ಗಣೇಶೋತ್ಸವ ನೆಲ್ಲಿಕಟ್ಟೆಯ ಮಾತೃಛಾಯಾ ಸಭಾಭವನದಲ್ಲಿ ಆ.31ರಂದು ನಡೆಯಿತು. ಬೆಳಿಗ್ಗೆ ವಿಗ್ರಹ ಪ್ರತಿಷ್ಠಾಪನೆ, ಗಣಹೋಮ, ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ ಗಣೇಶ ವಿಗ್ರಹದ ಭವ್ಯ ಶೋಭಾಯಾತ್ರೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here