ರಘುಪತಿ ಭಟ್ ಕೆದ್ಲಾಯಮೂಲೆ ನಿಧನ

0

ಪುತ್ತೂರು: ಸರ್ವೆ ಗ್ರಾಮದ ಕೆದ್ಲಾಯಮೂಲೆ ನಿವಾಸಿ ರಘುಪತಿ ಭಟ್ (೬೪ವ)ರವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಸೆ.೦೧ ರಂದು ನಿಧನರಾಗಿದ್ದಾರೆ. ಪ್ರಗತಿಪರ ಕೃಷಿಕರಾಗಿದ್ದ ಇವರು ತಿಂಗಳಾಡಿ ರಿಕ್ಷಾ ಚಾಲಕ ಮಾಲಕರ ಸಂಘದ ಮಾಜಿ ಅಧ್ಯಕ್ಷರಾಗಿದ್ದರು. ಮೃತರು ಪತ್ನಿ ರಾಜೇಶ್ವರಿ, ಪುತ್ರ ರೋಹಿತ್, ಪುತ್ರಿ ರಕ್ಷಾ, ಸೊಸೆ ರಮ್ಯ ಹಾಗೂ ಸಹೋದರ ಸಹೋದರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here