ಮಂಗಳೂರಿನಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಚಂದಳಿಕೆ, ಕುರುಂಬಳದಿಂದ ಬಿಜೆಪಿ ಕಾರ್ಯಕರ್ತರು

0

ಪುತ್ತೂರು: ವಿವಿಧ ಯೋಜನೆಗಳಿಗೆ ಚಾಲನೆ ನೀಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳೂರಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ 1ನೇ ವಾರ್ಡ್ ಚಂದಳಿಕೆ ಹಾಗೂ 4ನೇ ವಾರ್ಡ್ ಕುರು0ಬಳದಿಂದಿ ಬಿಜೆಪಿ ಕಾರ್ಯಕರ್ತರು 2 ಬಸ್‌ ನಲ್ಲಿ ತೆರಳಿದರು.

LEAVE A REPLY

Please enter your comment!
Please enter your name here