ಪಡ್ನೂರು ಪಟ್ಟೆ ಸೇಷಮ್ಮ ನಿಧನ

0

ಪುತ್ತೂರು : ಪಡ್ನೂರು ಗ್ರಾಮದ ಪಟ್ಟೆ ದಿ.ಸೇಸಪ್ಪ ಗೌಡರ ಪತ್ನಿ ಪಟ್ಟೆ ಕುಟುಂಬದ ಹಿರಿಯೆ ಸೇಷಮ್ಮ(೮೩ವ.)ರವರು ಅಲ್ಪಕಾಲದ ಅಸೌಖ್ಯದಿಂದ ಸೆ.10ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರರಾದ ಅಬಕಾರಿ ಇಲಾಖೆಯ ನಿವೃತ್ತ ಇನ್‌ಸ್ಪೆಕ್ಟರ್ ವಿಶ್ವನಾಥ ಗೌಡ ನೈತ್ತಾಡಿ ಕಲ್ಲುಗುಡ್ಡೆ, ಕೃಷಿಕ ಕೃಷ್ಣಪ್ಪ ಗೌಡ ಕೊಕ್ಕಡ, ಪುತ್ತೂರು ಖಾಸಗಿ ಬಸ್ ಏಜೆಂಡ್ ದಾಮೋದರ ಗೌಡ ಕಲ್ಲಡ್ಕ, ಸಂತೋಷ್ ವೈನ್‌ಶಾಪ್ ಸಿಬಂದಿ ಗಣೇಶ್ ಗೌಡ ಪಟ್ಟೆ, ಇಲೆಕ್ಟ್ರಾನಿಕ್ಸ್ ಮೆಕಾನಿಕ್ ಉದ್ಯೋಗಿ ವಿನೋದ್ ಗೌಡ ಪಟ್ಟೆ, ಕಿರಣ್ ಎಂಟರ್‌ಪ್ರೈಸಸ್ ಸಿಬಂದಿ ರಾಜೇಶ್ ಗೌಡ ಪಟ್ಟೆ, ಪುತ್ರಿ ಕುಸುಮಾವತಿ ಬೆಳ್ಳಿಪ್ಪಾಡಿ ಅಲಿಂಜ, ಅಳಿಯ ಅರಣ್ಯ ಇಲಾಖೆಯ ನಿವೃತ್ತ ರಕ್ಷಕ ಮೋನಪ್ಪ ಗೌಡ ಬೆಳ್ಳಿಪ್ಪಾಡಿ ಅಲಿಂಜ ಹಾಗೂ ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here