ಕಲ್ಕಾರು ನಾರಾಯಣ ಗೌಡ ನಿಧನ

0

ಪುತ್ತೂರು : ಶಾಂತಿಗೋಡು ಗ್ರಾಮದ ಕಲ್ಕಾರು ದಿ.ವೀರಪ್ಪ ಗೌಡರ ಪುತ್ರ ನಾರಾಯಣ ಗೌಡ(85ವ.)ರವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ಹರೀಶ್ ಗೌಡ, ಪುರಂದರ ಗೌಡ, ವಸಂತ ಗೌಡ, ಪುತ್ರಿಯರಾದ ವಸಂತಿ ಪಾಂಡೇಲು, ಸುಧಾ ಕಡೀರ ಹಾಗೂ ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here