ಪುತ್ತೂರು: ಕಾರಣಿಕ ಕ್ಷೇತ್ರ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸೆ.13ರಂದು ಬೆಳಿಗ್ಗೆ ಪವಮಾನಾಭಿಷೇಕ ಸೇವೆ ನಡೆಯಿತು. ಗೌರವ ಅರ್ಚಕ ಸಂದೀಪ ಕಾರಂತ ಕಾರ್ಪಾಡಿ ಅಭಿಷೇಕ ಸೇವೆ ನೆರವೇರಿಸಿದರು. ಸುಬ್ರಹ್ಮಣ್ಯ ದೇವರಿಗೆ ಅತಿ ಪ್ರಿಯವಾದ ಪವಮಾನಾಭಿಷೇಕ ಸೇವೆ ಅಷ್ಟಮಂಗಲ ಪರಿಹಾರದ ಅಂಗವಾಗಿ ನಡೆಸಲಾಯಿತು.
ಪುತ್ತೂರು: ಕಾರಣಿಕ ಕ್ಷೇತ್ರ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸೆ.13ರಂದು ಬೆಳಿಗ್ಗೆ ಪವಮಾನಾಭಿಷೇಕ ಸೇವೆ ನಡೆಯಿತು. ಗೌರವ ಅರ್ಚಕ ಸಂದೀಪ ಕಾರಂತ ಕಾರ್ಪಾಡಿ ಅಭಿಷೇಕ ಸೇವೆ ನೆರವೇರಿಸಿದರು. ಸುಬ್ರಹ್ಮಣ್ಯ ದೇವರಿಗೆ ಅತಿ ಪ್ರಿಯವಾದ ಪವಮಾನಾಭಿಷೇಕ ಸೇವೆ ಅಷ್ಟಮಂಗಲ ಪರಿಹಾರದ ಅಂಗವಾಗಿ ನಡೆಸಲಾಯಿತು.