ಸಚ್ಚಿದಾನಂದ ಮಾಣಿಬೆಟ್ಟು ನಿಧನ

0

ಪುತ್ತೂರು; ಪಡುವನ್ನೂರು ಗ್ರಾಮದ ಮಾಣಿಬೆಟ್ಟು ರಾಮ ಪಾಟಾಳಿಯವರ ಪುತ್ರ ಕೃಷಿಕ ಸಚ್ಚಿದಾನಂದ(46ವ.) ಹೃದಯಾಘಾತದಿಂದ ಸೆ.29ರಂದು ರಾತ್ರಿ ನಿಧನರಾದರು.

ಮೃತರು ಪತ್ನಿ ಅರುಣಾಕ್ಷಿ, ಪುತ್ರರಾದ ಅಕ್ಷಯ್ ಹಾಗೂ ಅಜೇಯ್ ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here