ಶ್ರೀಕ್ಷೇತ್ರ ಹನುಮಗಿರಿಯಲ್ಲಿ ನವರಾತ್ರಿ ಪ್ರಯುಕ್ತ ಚಂಡಿಕಾ ಹವನ

0

ಈಶ್ವರಮಂಗಲ: ಶ್ರೀಕ್ಷೇತ್ರ ಹನುಮಗಿರಿಯಲ್ಲಿ ನವರಾತ್ರಿ ಪ್ರಯುಕ್ತ ಕಶೆಕೋಡಿ ಸೂರ್ಯನಾರಾಯಣ ಭಟ್ ನೇತೃತ್ವದಲ್ಲಿ ಸಮೂಹಿಕ ಚಂಡಿಕಾ ಹವನವು ನಡೆಯಿತು.

ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ,ಧರ್ಮದರ್ಶಿ ಶಿವರಾಮ ಪಿ, ಖ್ಯಾತ ವಕೀಲರಾದ ಮಹೇಶ್ ಕಜೆ, ದಿಪಿಕಾ ಮಹೇಶ್ ಕಜೆ, ನಾರಾಯಣಿ ಅಮ್ಮ, ಶಿವರಾಮ ಶರ್ಮ,ನಾಗರಾಜ ಭಟ್,ಈಶ್ವರಮಂಗಲ ಹೋರಠಾಣೆಯ ಎ ಎಸ್ ಐ ಶ್ರೀಧರ ರೈ,‌ ನೂರಾರು ಭಕ್ತಾದಿಗಳು ಉಪಸ್ತಿತರಿದ್ದರು ಬಳಿಕ ಪ್ರಸಾದ ವಿತರಣೆ ಅನ್ನಸಂತಪಣೆ ನಡೆಯಿತು.

LEAVE A REPLY

Please enter your comment!
Please enter your name here