ಕುರಿಯ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

0

ಗೌರವಾಧ್ಯಕ್ಷ-ರಾಧಾಕೃಷ್ಣ ರೈ, ಕಾರ್‍ಯಧ್ಯಕ್ಷ-ಶಿವರಾಮ ಆಳ್ವ, ಅಧ್ಯಕ್ಷ- ಗಣೇಶ್ ರೈ, ಸಂಚಾಲಕ ವಿಜಯಹರಿ ರೈ, ಕಾರ್‍ಯದರ್ಶಿ ಜಯರಾಮ ರೈ

ಪುತ್ತೂರು : ಕುರಿಯ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯು ಅ. 9 ರಂದು ಜರಗಿತು.


ಸಂಘದ ನೂತನ ಪದಾಧಿಕಾರಿಗಳ ವಿವರ- ಗೌರವಾಧ್ಯಕ್ಷರಾಗಿ ಬೂಡಿಯಾರ್ ರಾಧಾಕೃಷ್ಣ ರೈ, ಕಾರ್‍ಯಧ್ಯಕ್ಷರಾಗಿ ಶಿವರಾಮ ಆಳ್ವ ಬಳ್ಳಮಜಲುಗುತ್ತು, ಅಧ್ಯಕ್ಷರಾಗಿ ಗಣೇಶ್ ರೈ ಬೂಡಿಯಾರ್, ಸಂಚಾಲಕರಾಗಿ ವಿಜಯಹರಿ ರೈ ಬಳ್ಳಮಜಲು, ಕಾರ್‍ಯದರ್ಶಿಯಾಗಿ ಜಯರಾಮ ರೈ ಅಡ್ಯೆತ್ತಿಮಾರ್, ಗೌರವ ಸಲಹೆಗಾರರಾಗಿ ಸುರೇಂದ್ರ ರೈ ಬಳ್ಳಮಜಲು, ಸತೀಶ್ ರೈ ಡಿಂಬ್ರಿ, ಉಪಾಧ್ಯಕ್ಷರಾಗಿ ಶಶಿಧರ್ ಕಿನ್ನಿಮಜಲು, ಧನರಾಜ್ ಅಲೆಕಿ, ಕೋಶಾಧಿಕಾರಿಯಾಗಿ ಹರೀಶ್ ಡಿಂಬ್ರಿ, ಜೊತೆ ಕಾರ್‍ಯದರ್ಶಿಗಳಾಗಿ ಯಮುನಾ ನಾರಾಯಣ, ಭಾಗ್ಯಶ್ರೀ ರೈ ಹಾಗೂ ಕಾರ್‍ಯಕಾರಿ ಸಮಿತಿ ಸದಸ್ಯರಾಗಿ ಸಂಕಪ್ಪ ಎಮ್ ಕುರಿಯ, ಸೂಪಿ ಕುರಿಯ ,ಸುಂದರ ಬೊಳಂತಿಮಾರ್ , ಮನೋಜ್ ಹೊಸಮಾರ್ ,ಗಣೇಶ್ ರೈ ಬಳ್ಳಮಜಲು ,ಪುರಂದರ ಶಿಬರಾಡಿ, ಜಯರಾಮ್ ವಿಷ್ಣುನಗರ, ಯಶೋದರ ವಿಷ್ಣುನಗರ, ನವೀನ್ ಪಡ್ಪು, ಉಮೇಶ್ ನಾಯಕ್ ಕುರಿಯ, ಮನೋಜ್ ಗಡಾಜೆ , ಜಗನ್ನಾಥ ರೈ ಅಡ್ಯೆತ್ತಿಮಾರು, ಶ್ರೀನಿವಾಸ ನಾಯ್ಕ ವಿಷ್ಣುನಗರ, ದಿನೇಶ್ ಸಾಲಿಯಾನ್ ಬೊಳಂತಿಮಾರು, ಬಾಬು ಕೆ. ಮಾವಿನಕಟ್ಟೆಯವರನ್ನು ಆಯ್ಕೆಮಾಡಲಾಯಿತು. 

ಸಭೆಯಲ್ಲಿ ಹಿರಿಯ ವಿಧ್ಯಾರ್ಥಿಗಳಾದ ರಂಜಿತ್, ವಿನೋದ್ ಶಿಬರಾಡಿ , ದಿನೇಶ್ ಸಾಲಿಯಾನ್, ಉಮೇಶ್ ಕಿನ್ನಿಮಜಲು, ಚಿದಾನಂದ ಹೊಸಮಾರು , ಮಹಾಬಲ ರೈ ಕುಕ್ಕುಂಜೊಡು ,ಆನಂದ ರೈ ಡಿಂಬ್ರಿ , ಚಂದ್ರಹಾಸ ರೈ ಡಿಂಬ್ರಿ , ಗೌರವ್ ವಿಷ್ಣುನಗರ , ರಂಜಿತ್ ಕೆ, ನಾರಾಯಣ ಕೊಡ್ಲಾರು, ಶ್ರೀಕೃಷ್ಣಬೊಳಂತಿಮಾರ್, ರಂಜಿತ್ ಎಂ, ಸುಂದರ ಬೊಳಂತಿಮಾರು, ಶಿವರಾಮ ಶಿಬರಾಡಿ , ಧನಂಜಯ ರೈ ಅನಾಜೆ , ಸುಪ್ರೀತ್ ಕುಮಾರ್, ಶ್ರೀನಿವಾಸ ನಾಯ್ಕ , ಸುಮ ಜಗನ್ನಾಥ ರೈ ಅಡ್ಯೆತ್ತಿಮಾರು, ಸುರೇಶ್ ಕಿನ್ನಿಮಜಲು, ರಾಜೇಶ್ ಕೈಂತಿಲರವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here