ಬಿಕೆಐ ರಾಷ್ಟ್ರೀಯ ಕರಾಟೆ ಚಾಂಪಿಯನ್‌ ಶಿಪ್ 2022ರಲ್ಲಿ ವಿವೇಕಾನಂದ ಸಿ. ಬಿ.ಎಸ್. ಇ ಶಾಲೆಯ ಶ್ರೀರಾಮ್ ಎಮ್. ಪ್ರಥಮ ಸ್ಥಾನ

0

ಪುತ್ತೂರು: ಇನ್ಸ್ಟಿಟ್ಯೂಟ್ ಓಫ್ ಕರಾಟೆ ಆ್ಯಂಡ್ ಆ್ಯಲಿಡ್ ಆರ್ಟ್ಸ್ ಕೊಡವೂರು, ಉಡುಪಿ ಇವರ ಪ್ರಾಯೋಜಕತ್ವದಲ್ಲಿ ಏರ್ಪಡಿಸಲಾದ ಬಿಕೆಐ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ 2022ರ ಜೂನಿಯರ್ ಎಲ್ಲೋ ಬೆಲ್ಟ್ ಇಂಡಿವಿಜುವಲ್ ಕಟಾ ಚಾಂಪಿಯನ್ ಶಿಪ್ ನಲ್ಲಿ ನೆಹರುನಗರದ ವಿವೇಕಾನಂದ ಸಿ. ಬಿ. ಎಸ್. ಇ ಶಾಲೆಯ 6(ಬಿ)ನೇ ತರಗತಿಯ ವಿದ್ಯಾರ್ಥಿಯಾಗಿರುವ ಶ್ರೀರಾಮ್ ಎಮ್. ಪ್ರಥಮ ಸ್ಥಾನ ಗಳಿಸಿರುತ್ತಾರೆ. ಶ್ರೀ ಮುರಳೀಧರ ಕೆ, ಮೀರಾ ಮುರಳಿ ದಂಪತಿಯ ಪುತ್ರನಾಗಿರುವ ಇವರು ಸುರೇಶ್ ಎಮ್. ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ ಎಂದು ಶಾಲಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here