ಅಪಘಾತದಲ್ಲಿ ಮೃತಪಟ್ಟ ನೌಶಾದ್ ಸಂಪ್ಯ ಮನೆಗೆ ಶಕುಂತಳಾ ಶೆಟ್ಟಿ ಭೇಟಿ 

0

ಪುತ್ತೂರು: ನ.13ರಂದು ದರ್ಬೆ ಬೈಪಾಸ್ ಬಳಿ ನಡೆದ ಸ್ಕೂಟರ್ ಅಪಘಾತದಲ್ಲಿ ಮೃತಪಟ್ಟ ನೌಶಾದ್ ಸಂಪ್ಯ ಅವರ ಸಂಪ್ಯದ ಮನೆಗೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರು ನ.14 ರಂದು ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.

ನಗರಸಭಾ ಸದಸ್ಯ ರಿಯಾಝ್, ಯಂಗ್ ಬ್ರಿಗೇಡ್ ಮುಖಂಡ ಶರೀಫ್ ಬಲ್ನಾಡ್, ಉನೈಸ್ ಗಡಿಯಾರ  ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here