ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದ ಪುನರ್ ಪ್ರತಿಷ್ಠೆಯ ಪ್ರಯುಕ್ತ ಶ್ರಮದಾನ

0

ಪುತ್ತೂರು: ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದ ಪುನರ್ ಪ್ರತಿಷ್ಠೆಯ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಮಹಮ್ಮಾಯಿ ಮರಾಟಿ ಸಂಘ ಅರಿಯಡ್ಕ ಮತ್ತು ಒಡಿಯೂರು ಗ್ರಾಮವಿಕಾಸ ಯೋಜನಾ ಘಟ ಸಮಿತಿ ಇದರ ಸದಸ್ಯರಿಂದ ಡಿ.4 ರಂದು  ಶ್ರಮದಾನ ನಡೆಯಿತು.

LEAVE A REPLY

Please enter your comment!
Please enter your name here