ಸರ್ವೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಭಕ್ತಕೋಡಿ-ಕಲ್ಲಮ ರಸ್ತೆಯ ದುರಸ್ಥಿ ಶ್ರಮದಾನ

0

ಪುತ್ತೂರು: ಸರ್ವೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಭಕ್ತಕೋಡಿ-ಕಲ್ಲಮ ರಸ್ತೆಯ ದುರಸ್ಥಿ ಶ್ರಮದಾನ ನಡೆಸಲಾಯಿತು.

ರಸ್ತೆ ಗುಂಡಿಗಳನ್ನು ಮಣ್ಣು ಹಾಕಿ ಮುಚ್ಚಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಕೆಮ್ಮಿಂಜೆ ವಲಯದ ಅಧೀನದಲ್ಲಿ ರಚಣೆಯಾಗಿರುವ ಈ ವಿಪತ್ತು ನಿರ್ವಹಣಾ ಘಟಕದ ಪ್ರತಿನಿಧಿ ಕಮಲೇಶ್ ಸರ್ವೆದೋಳಗುತ್ತು, ಸಂಯೋಜಕರಾದ ಚಿತ್ರಾ ಆಚಾರ್ಯ, ಸದಸ್ಯರಾದ ಮೊಹಮ್ಮದ್ ಅಲಿ ನೇರೋಳ್ತಡ್ಕ, ಮನೋಜ್ ಸುವರ್ಣ ಸೊರಕೆ, ಮೋಹನ್ ಕಾಡಬಾಗಿಲು, ಧನಂಜಯ ಸರ್ವೆ, ನಾಗೇಶ್ ಪಟ್ಟೆಮಜಲು, ಲಕ್ಷ್ಮಣ ಆಚಾರ್ಯ ಭಕ್ತಕೋಡಿ, ಅಶೋಕ್ ಎಸ್ ಡಿ, ಕಿರಣ್ ಎಸ್ ಡಿ, ವಸಂತ ಕೈಪಂಗಳದೋಳ ಪಾಲ್ಗೊಂಡರು. ನಾರಾಯಣ ಗೌಡ ಕಲ್ಲಮ ಹಾಗೂ ಜಬ್ಬಾರ್ ಭಕ್ತಕೋಡಿ ತಂಪು ಪಾನೀಯದ ವ್ಯವಸ್ಥೆ ಮಾಡಿ ಸಹಕರಿಸಿದರು.

LEAVE A REPLY

Please enter your comment!
Please enter your name here