ಡಿ.12 ,13 (ನಾಳೆ) ಭಾರತ್ – ಮಾರುತಿ ಸಹಯೋಗದಲ್ಲಿ ಪುತ್ತೂರು ,ಸುಬ್ರಹ್ಮಣ್ಯದಲ್ಲಿ ಗ್ರಾಮೀಣ ಮಹೋತ್ಸವ

0

* 80,000 ರೂಪಾಯಿಗಳ ಉಳಿತಾಯ.

* ಜನವರಿ ಆರಂಭದಲ್ಲೇ ಕಾರು ಬೆಲೆ ಏರಿಕೆ.

* ದಶಂಬರ್ 13 ಕೊನೆ ದಿನ.

* ವಿಚಾರಣೆಗಾಗಿ : 9483542030 (ಪುತ್ತೂರು) 8197120030(ಸುಬ್ರಹ್ಮಣ್ಯ)

ಪುತ್ತೂರು : ಹೊಸ ವರುಷದ ಆರಂಭದಲ್ಲೇ ಪ್ರಸಿದ್ಧ ಮಾರುತಿ ಸುಝೂಕಿ ಎಲ್ಲಾ ಮಾದರಿ ಕಾರಿನಲ್ಲೂ ಬೆಲೆ ಏರಿಕೆ ಮಾಡಲು ನಿರ್ಧಾರ ಮಾಡಿದೆ. ಕಾರಣ ಹಲವು ಬಗೆಯಿದ್ದು , ಪ್ರಮುಖವಾಗಿ ಕಚ್ಛಾ ವಸ್ತುಗಳ ಬೆಲೆ ಗಣನೀಯವಾಗಿ ಏರುತ್ತಿರುವುದು. ಪರಿಣಾಮ ಉತ್ಪಾದನಾ ವೆಚ್ಚವೂ ಹೆಚ್ಚಿದಂತೆ ,ಕಾರು ಬೆಲೆ ಏರಿಕೆ ಕಾಣಲಿದ್ದು ,ಇದರ ಹೊರೆಯೆಲ್ಲಾ ಗ್ರಾಹಕರ ಹೆಗಲೆರಲಿದೆ. ಇವೆಲ್ಲಾ ತೊಂದರೆಯಿಂದ ಪರಾಗಲು , ಡೀಲರ್ ಭಾರತ್ ಅಟೋಕಾರ್ಸ್ ಸಂಸ್ಥೆ ಜತೆಯಾಗಿ ವರ್ಷಾಂತ್ಯದ ಅದ್ಬುತ ಕೊಡುಗೆಯೊಡನೆ ಎರಡು ದಿನದ ಗ್ರಾಮೀಣ ಮಹೋತ್ಸವವನ್ನೂ ಭರಪೂರ ಕೊಡುಗೆಯೊಂದಿಗೆ ಪುತ್ತೂರು ನೆಹರು ನಗರ ಹಾಗೂ ಸುಬ್ರಹ್ಮಣ್ಯ ಬಳಿ ಅಯೋಜಿಸಿದೆ.

ಡಿ.12 ಮತ್ತು 13 ಎರಡು ದಿನ ಗ್ರಾಮೀಣ ಮಹೋತ್ಸವ ನಡೆಯಲಿದ್ದು, ಡಿ. 13 ರಂದು ಸಂಜೆ ವೇಳೆಗೆ ಮೇಳವೂ ತೆರೆ ಕಾಣಲಿದೆ. ಗ್ರಾಹಕರಿಗಾಗಿ ಎಂಭತ್ತು ಸಾವಿರ ರೂಪಾಯಿವರೆಗಿನ ಉಳಿತಾಯ, ಶೀಘ್ರ ಸಾಲ ಸೌಲಭ್ಯ,  ಹಳೇ ಕಾರಿನ ಉಚಿತ ಮೌಲ್ಯ ಮಾಪನ ಸಹಿತ ಬದಲಾವಣೆಗೂ ಅವಕಾಶ ನೀಡಿದ್ದು , ಜೊತೆಗೆ ವಿನೂತನ ಕಾರುಗಳ ಪ್ರದರ್ಶನವು ಇದ್ದು , ಇವೆಲ್ಲಾದರ ಪ್ರಯೋಜನ ಪಡೆಯಬಹುದು.

LEAVE A REPLY

Please enter your comment!
Please enter your name here