ಸುಳ್ಯಪದವು ಶಬರಿ ನಗರ ಶ್ರೀ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಕಲಶ ಸೇವೆ

0

ಬಡಗನ್ನೂರು: ಸುಳ್ಯಪದವು ಶಬರಿ ನಗರ ಶ್ರೀ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಧನು ಸಂಕ್ರಮಣ ಅಂಗವಾಗಿ  ಶ್ರೀ ಸ್ವಾಮಿ ಕೊರಗಜ್ಜ ಅಗೇಲು ಸೇವೆ ಹಾಗೂ ಗುಳಿಗ ದೈವಕ್ಕೆ ಕಲಶ ಸೇವೆ ನಡೆಯಿತು.



 ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಬೆಳಿಯಪ್ಪ ಗೌಡ ಕಾರ್ಯದರ್ಶಿ ಪ್ರಕಾಶ್ ಮರದಮೂಲೆ,  ಉಪಾಧ್ಯಕ್ಷ ಸದಾನಂದ ರೈ ಬೊಳಕೂಡ್ಲು, ಕೋಶಾಧಿಕಾರಿ ಭಾಸ್ಕರ ಹೆಗಡೆ ಪ್ರಧಾನ ಅರ್ಚಕ ಮಾಧವ ಸಾಲಿಯನ್ ಹಾಗೂ ಸಮಾರು 500 ಕ್ಕೂ ಹೆಚ್ಚು ಭಕ್ತಾದಿಗಳು ಭಾಗವಹಿಸಿದ್ದರು.

 

ವಿಶೇಷತೆ  
ಕ್ಷೇತ್ರದಲ್ಲಿ ವರ್ಷದ 12 ತಿಂಗಳಲ್ಲಿ ಮಕರ ಸಂಕ್ರಮಣ ಹಾಗೂ ಸೋಣ ತಿಂಗಳಲ್ಲಿ  ಹೊರತುಪಡಿಸಿ ಉಳಿದ 10 ತಿಂಗಳುಗಳಲ್ಲಿ ಶ್ರೀ ಕೊರಗಜ್ಜ ದೈವಕ್ಕೆ ಅಗೇಲು ಸೇವೆ ನಡೆಯುತ್ತದೆ.

LEAVE A REPLY

Please enter your comment!
Please enter your name here