ಪುತ್ತೂರು ನ್ಯಾಯಾಲಯದ ಶಿರಸ್ತೆದಾರೆ ಪ್ರೇಮಲೀಲಾ ಎ.ಎಸ್ ನಿವೃತ್ತಿ

0

ಪುತ್ತೂರು: ಪುತ್ತೂರು ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಧಾನ ನ್ಯಾಯಾಂಗ ದಂಡಾಧಿಕಾರಿಯವರ ನ್ಯಾಯಲಯದಲ್ಲಿ ಶಿರಸ್ತೆದಾರೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದರ್ಬೆ ಪಾಂಗ್ಲಾಯಿ ನಿವಾಸಿ ಪ್ರೇಮಲೀಲಾ ಎ.ಎಸ್ ಅವರು ಜ.31ರಂದು ನಿವೃತ್ತಿ ಹೊಂದಲಿದ್ದಾರೆ.


ನ್ಯಾಯಾಂಗ ಇಲಾಖೆಯಲ್ಲಿ ಕಳೆದ ಇಪ್ಪತ್ತೊಂಭತ್ತುವರೆ ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅವರು ಶಿರಸ್ತೆದಾರೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜ.30ರಂದು ಅವರು ನಿವೃತ್ತಿ ಹೊಂದಲಿದ್ದಾರೆ. ಇವರ ಪತಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಮಾಜಿ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಎ ಜಯರಾಮ ಗೌಡ ಚಿರಪರಿಚಿತರು. ಇವರ ಪುತ್ರಿಯರಾದ ಸ್ವಾತಿ ಮತ್ತು ದೀಪ್ತಿ ಅವರು ಬೆಂಗಳೂರಿನಲ್ಲಿನಲ್ಲಿ ಉದ್ಯೋಗದಲ್ಲಿದ್ದಾರೆ.

LEAVE A REPLY

Please enter your comment!
Please enter your name here