ಸಂಪ್ಯ ಮದ್ರಸದಲ್ಲಿ ಗಣರಾಜ್ಯೋತ್ಸವ

0

ಪುತ್ತೂರು; ಸಂಪ್ಯ ದಾರುಲ್ ಉಲೂಂ ಮದ್ರಸದಲ್ಲಿ ೭೩ ನೇ ಗಣರಾಜ್ಯೋತ್ಸವ ನಡೆಯಿತು. ಮಸೀದಿ ಕಾರ್ಯದರ್ಶಿ ಇಸ್ಮಾಯಿಲ್ ಬೈಲಾಡಿ ದವಜಾರೋಹಣಗೈದರು. ಮಸೀದಿ ಖತೀಬ್ ಅಬ್ದುಲ್ ಹಮೀದ್ ದಾರಿಮಿ ದುವಾ ನೆರವೇರಿಸಿದರು.

ಶರೀಫ್ ದಾರಿಮಿ, ಮುಸ್ತಫಾ ಫೈಝಿ, ಹಮೀದ್ ದಾರಿಮಿ ಮಾಡಾವು, ಅಝೀಝ್ ಇಂದ್ರಾಜೆ, ರಿಯಾಝ್ ಫೈಝಿ, ಫಾರೂಕ್ ಸಂಟ್ಯಾರ್, ನಿಸಾರ್ ಸಂಪ್ಯ, ಇಸ್ಮಾಯಿಲ್ ವಾಗ್ಲೆ, ಬಶೀರ್ ವಾಗ್ಲೆ, ಹಮೀದ್, ರಫೀಕ್ ದರ್ಬೆ, ರಫೀಕ್ ಮದೀನಾ, ಅಬ್ದುಲ್ ರಹಿಮಾನ್ ಸಂಪ್ಯ, ಮಹಮ್ಮದ್ ಸಂಪ್ಯ, ರಫೀಕ್ ಉದಯಗಿರಿ, ಮಸೀದಿ ಜೊತೆ ಕಾರ್ಯದರ್ಶಿ ಹುಸೈನ್ ದರ್ಬೆ ಮತ್ತು ಮದ್ರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here