ಬುಡೋಳಿ ಅಡ್ಲಬೆಟ್ಟು ಸತ್ಯಶ್ರೀ ಗೆಳೆಯರ ಬಳಗ : ಅಧ್ಯಕ್ಷರಾಗಿ ಜನಾರ್ದನ್ ಕುಲಾಲ್, ಕಾರ್ಯದರ್ಶಿಯಾಗಿ ಹೇಮನಾಥ ನಾಯ್ಕ್ ಆಯ್ಕೆ

0

ವಿಟ್ಲ: ಸತ್ಯಶ್ರೀ ಗೆಳೆಯರ ಬಳಗ ಅಡ್ಲಬೆಟ್ಟು ಬುಡೋಳಿ ಇದರ 2023-24 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ನಿರ್ಗಮಿತ ಅಧಕ್ಷ ರಾಧಾಕೃಷ್ಣ ಗೌಡ ಅಡ್ಲಬೆಟ್ಟು ಬುಡೋಳಿರವರನ್ನು ಗೌರವಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಸತ್ಯಶ್ರೀ ಕೇಟರರ್ಸ್ ಮಾಲಕ ಜನಾರ್ದನ್ ಕುಲಾಲ್ ಮಿತ್ತಕೋಡಿರವರನ್ನು ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಸತ್ಯಶ್ರೀ ವರ್ಕ್ ಶಾಪ್ ಮಾಲಕ ಚೇತನ್ ಕುಲಾಲ್ ಬೊಳ್ಳುಕಲ್ಲುರವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಹೇಮನಾಥ ನಾಯ್ಕ ಬೊಳ್ಳುಕಲ್ಲು, ಜೊತೆ ಕಾರ್ಯದರ್ಶಿಯಾಗಿ ಯಶ್ವಿನ್ ಗೌಡ ಅಡ್ಲಬೆಟ್ಟು, ಕ್ರೀಡಾಕಾರ್ಯದರ್ಶಿಯಾಗಿ ಲೋಕೇಶ್ ಪೂಜಾರಿ ಕೊಡಾಜೆ, ಜೊತೆ ಕ್ರೀಡಾಕಾರ್ಯದರ್ಶಿಯಾಗಿ ಪ್ರಿಯೇಶ್ ಗೌಡ ವಂಜಾರಿ ಕೋಶಾಧಿಕಾರಿಯಾಗಿ ದಿನಕರ ಪೂಜಾರಿ ಬೊಳ್ಳುಕಲ್ಲು, ಗೌರವ ಸಲಹೆಗಾರರಾಗಿ ಅಣ್ಣಿ ಪೂಜಾರಿ ಬುಡೋಳಿ, ಯಶೋಧರ ಆಚಾರ್ಯ ಮೈಂದಗುರಿ, ಜಗದೀಶ್ ಕುಲಾಲ್ ಪೇರಮೊಗ್ರು, ಶಿವರಾಮ ಪೂಜಾರಿ ಬೊಳ್ಳುಕಲ್ಲು, ನಾಗೇಶ್ ಪೂಜಾರಿ ಕೊಂಕಣಪದವು, ವಸಂತ ಪೂಜಾರಿ ಅಲಂಬುಡ, ರುಕ್ಮಯ ಪೂಜಾರಿ ಬುಡೋಳಿ, ರಾಮಕೃಷ್ಣ ಗೌಡ ಬುಡೋಳಿರವರನ್ನು ಆಯ್ಕೆ ಮಾಡಲಾಯಿತು.

 

 

LEAVE A REPLY

Please enter your comment!
Please enter your name here