ಫೆ. 4, 5 ರಂದು ಸುಧಾಭರಣೀ ಆಯುರ್ವೇದದಲ್ಲಿ ಸ್ವರ್ಣ ಬಿಂದು ಪ್ರಾಶನ

0

ಪುತ್ತೂರು : ಕೆಎಸ್ಆರ್‌ಟಿಸಿ ಮುಂಭಾಗದ ಸಂಕೀರ್ಣದಲ್ಲಿ ಹಾಗೂ ಬಂಟರ ಭವನ ಬಳಿಯಿರುವ ಸುಧಾಭರಣೀ ಆಯುರ್ವೇದ ಚಿಕಿತ್ಸಾಲಯದಲ್ಲಿ ಫೆ.4 ಮತ್ತು 5 ರಂದು ಹುಟ್ಟಿದ ಮಗುವಿನಿಂದ, 16 ವರುಷದೊಳಗಿನ ಮಕ್ಕಳಿಗೆ ಸ್ವರ್ಣ ಬಿಂದು ಪ್ರಾಶನ ನಡೆಯಲಿದೆ.

ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು, ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಯ ಜೊತೆಗೆ ಏಕಾಗ್ರತೆ, ಗ್ರಹಣಶಕ್ತಿ, ಬುದ್ಧಿಶಕ್ತಿ ಮತ್ತು ಸ್ಮರಣ ಶಕ್ತಿ ವೃದ್ಧಿಗೊಳ್ಳಲು ಸ್ವರ್ಣ ಬಿಂದು ಪ್ರಾಶನ ಪ್ರಮುಖ ಪಾತ್ರ ವಹಿಸುತ್ತದೆ.ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆ 9535454938, 8147102824  ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here