ನಾರ್ಯ ಮುಂಡಾಡಿಗುತ್ತು ದಿ| ನಾರಾಯಣ ಶೆಟ್ಟಿ ಕಂಪ ಸ್ಮರಣಾರ್ಥ ಇಂದು (ಫೆ.13) ಮುಂಡೂರು ಶಾಲೆಯಲ್ಲಿ ಕಲಿಕಾ ಕುಟೀರ ‘ನಾರಾಯಣಿ’ ಉದ್ಘಾಟನೆ-ಶಿವದೂತ ಗುಳಿಗೆ ನಾಟಕ

0

ಪುತ್ತೂರು: ನಾರ್ಯ ಮುಂಡಾಡಿಗುತ್ತು ದಿ| ನಾರಾಯಣ ಶೆಟ್ಟಿ ಕಂಪ ಪುಣ್ಯ ಸ್ಮರಣಾರ್ಥ ಮುಂಡೂರು ಸ.ಉ.ಹಿ.ಪ್ರಾ.ಶಾಲೆಯಲ್ಲಿ ನಿರ್ಮಿಸಲಾದ ಕಲಿಕಾ ಕುಟೀರ ‘ನಾರಾಯಣಿ’ ಇದರ ಉದ್ಘಾಟನೆ ಹಾಗೂ ನಾರ್ಯಬೀಡು ಗುಲಾಬಿ ಎನ್ ಶೆಟ್ಟಿ ಕಂಪ ಪ್ರಾಯೋಜಕತ್ವದಲ್ಲಿ ಶ್ರೀ ವಿಜಯ ಕುಮಾರ್ ಕೋಡಿಯಾಲ್‌ಬೈಲ್ ನಿರ್ದೇಶನದ ತುಳು ಸೂಪರ್ ಹಿಟ್ ನಾಟಕ ಶಿವದೂತ ಗುಳಿಗೆ ಫೆ.13ರಂದು ಮುಂಡೂರು ಸ.ಉ.ಹಿ.ಪ್ರಾ.ಶಾಲೆಯಲ್ಲಿ ಸಂಜೆ ಗಂಟೆ 5-೦೦ರಿಂದ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here