ಮಂಜಲ್ಪಡ್ಪು ವೀರಪ್ಪ ಗೌಡರಿಗೆ ಶ್ರದ್ಧಾಂಜಲಿ

0

ಪುತ್ತೂರು: ಕಗ್ಗಲ್ಲು ಕಾಮಗಾರಿಯ ಸ್ಪೆಷಲಿಸ್ಟ್ ಎಂದೇ ಚಿರಪರಿಚಿತರಾಗಿದ್ದ ಮಂಜಲ್ಪಡ್ಪು ನಿವಾಸಿ ವೀರಪ್ಪ ಗೌಡ(92ವ)ರವರ ಉತ್ತರಕ್ರಿಯೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮ ಫೆ.20ರಂದು ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದಲ್ಲಿ ನಡೆಯಿತು.

ಶ್ರದ್ಧಾಂಜಲಿ ಸಭೆಯಲ್ಲಿ ಮೃತರ ಸಂಬಂಧಿಕರು, ಆತ್ಮೀಯ ಬಳಗದವರು ಉಪಸ್ಥಿತರಿದ್ದರು.

ಮೃತರ ಪುತ್ರರಾದ ಶ್ರೀಧರ್ ಗೌಡ, ನವೀನ್ ಮತ್ತು ಮೂವರು ಪುತ್ರಿಯರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here