ನಾಳೆ(ಮಾ.8) ಕೆದಂಬಾಡಿಯಲ್ಲಿ ಡಾ. ಎಂ.ತಿಮ್ಮಪ್ಪ ರೈ ಅವರ ಶ್ರದ್ದಾಂಜಲಿ ಸಭೆ

0

ಪುತ್ತೂರು: ಇತ್ತೀಚೆಗೆ ನಿಧನರಾದ ಮುಂಡಾಳಗುತ್ತು ಡಾ. ಎಂ.ತಿಮ್ಮಪ್ಪ ರೈ ಅವರ ಶ್ರದ್ಧಾಂಜಲಿ ಸಭೆಯು ಮಾ.8ರಂದು ಕೆದಂಬಾಡಿ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆಯ ಶ್ರೀ ರಾಮ ಮಂದಿರದ ಡಾ.ಎಸ್.ಆರ್ ಗೋಪಾಲನ್ ನಾಯರ್ ಸಭಾಭವನದಲ್ಲಿ ಜರುಗಲಿದೆ.

LEAVE A REPLY

Please enter your comment!
Please enter your name here