ಭರತನಾಟ್ಯ ಸೀನಿಯರ್ ವಿಭಾಗದಲ್ಲಿ ಸೌಮ್ಯ ಕೆಯವರಿಗೆ ಉನ್ನತ ಶ್ರೇಣಿ

0

ಪುತ್ತೂರು: 2022-23ನೇ ಸಾಲಿನಲ್ಲಿ ನಡೆದ ಭರತನಾಟ್ಯ ಪರೀಕ್ಷೆಯ ಸೀನಿಯರ್ ವಿಭಾಗದಲ್ಲಿ ಬನ್ನೂರು ನಿವಾಸಿ ಸೌಮ್ಯ ಕೆ. ಅವರು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿರುವ ಇವರು ವಿದುಷಿ ರಶ್ಮಿ ದಿಲೀಪ್ ರೈ ಅವರ ಶಿಷ್ಯೆಯಾಗಿರುತ್ತಾರೆ. ಇವರು ಬನ್ನೂರು ನಿವಾಸಿ ಸುರೇಶ್ ಕೆ ಹಾಗು ಗಾಯತ್ರಿ ಅವರ ಪುತ್ರಿ

LEAVE A REPLY

Please enter your comment!
Please enter your name here