ಪುತ್ತೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯವರು ನಡೆಸಿದ 2022-23ನೇ ಸಾಲಿನ ಕರ್ನಾಟಕ ಸಂಗೀತ ಜೂನಿಯರ್ ವಿಭಾಗದ ಗಾಯನ ಪರೀಕ್ಷೆಯಲ್ಲಿ ಶರಧಿ ಎಂ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಈಶ್ವರಮಂಗಲ ಗಜಾನನ ಆಂಗ್ಲ ಮಾಧ್ಯಮ ಶಾಲಾ 8ನೇ ತರಗತಿ ವಿದ್ಯಾರ್ಥಿನಿಯಾಗಿದ್ದು ರಾಮಕೃಷ್ಣ ಭಟ್ ದುಗ್ಗಲ್ಲಡ್ಕ ಸುಳ್ಯ ಇವರಲ್ಲಿ ಸಂಗೀತ ಶಿಕ್ಷಣ ಪಡೆಯುತ್ತಿರುವ ಈಕೆ ಈಶ್ವರಮಂಗಲ ಮುಂಡ್ಯ ನವೀನ್ ಕೇಕುಣ್ಣಾಯ ಹಾಗೂ ಪವಿತ್ರ ದಂಪತಿ ಪುತ್ರಿ.

LEAVE A REPLY

Please enter your comment!
Please enter your name here