ನೂತನ ಆಡಳಿತದೊಂದಿಗೆ ಮದಿರ ಟೌನ್ ವೈನ್ಸ್ ಶುಭಾರಂಭ

0

ಪುತ್ತೂರು: ನಗರ ಪೊಲೀಸ್ ಠಾಣಾ ಬಳಿಯ ಮಹೇಶ್ವರ ಆರ್ಕೇಡ್ ನಲ್ಲಿ ಇದೀಗ ‘ಮದಿರ ಟೌನ್ ವೈನ್ಸ್ ‘ ಹೆಸರಿನಲ್ಲಿ ನೂತನ ಆಡಳಿತದೊಂದಿಗೆ ಮಾ.24 ರಂದು ಶುಭಾರಂಭಗೊಂಡಿದೆ.


ಸಂಸ್ಥೆಯ ಪೋಷಕಿ ಸುಚಿತ ರಾಜೇಶ್ ಶೆಟ್ಟಿಯವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ನೂತನ ಸಂಸ್ಥೆಯ ಮಾಲಕ ಅಜೇಯ್ ಪಿ ಸ್ವಾಗತಿಸಿ, ನಮ್ಮಲ್ಲಿ ಗುಣಮಟ್ಟದ ಮದ್ಯವನ್ನು ಮಿತದರದಲ್ಲಿ ಪೂರೈಸುವುದಾಗಿ ಹೇಳಿ ಸರ್ವರ ಸಹಕಾರ ಕೋರಿದರು.


ನೂತನ ಸಂಸ್ಥೆಯ ಮಾಲಕ ಪಾಲುದಾರರಾದ ಹರೀಶ್ ಬಿ.ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ಮೋಹನ್ ರೈ ಅಜಯ್ ಪಿ ಸಹಕರಿಸಿದರು. ಈ ಸಂದರ್ಭದಲ್ಲಿ ಹೊಟೇಲ್ ಸಾಯಿಪೂಜಾ ಮಾಲಕ ಯತೀಶ್ ಸುವರ್ಣ, ಪುರಂದರ ರೈ ಕೊoರ್ಬ ಡ್ಕ,ದ.ಕ ಜಿಲ್ಲೆಯ ಪೊಲೀಸ್ ಇಲಾಖೆಯ ನಿವೃತ್ತ ಆಡಳಿತಾಧಿಕಾರಿ ರಾಧಾಕೃಷ್ಣ ಪೂಜಾರಿ,ಪಾಪ್ಯುಲರ್ ಸ್ವೀಟ್ಸ್ ನ ನಾಗೇಂದ್ರ ಕಿಣಿ,ಆದರ್ಶ ಜೈನ್,ರಾಮಕೃಷ್ಣ ಶೆಟ್ಟಿ,ಜಯರಾಂ ಬಂಜನ್,ಸುರೇಶ್ ಪೂಜಾರಿ ಬಾಕಿಲ ಸಹಿತ ಸಂಸ್ತೆಯ ಅನೇಕ ಹಿತಚಿಂತಕರ ಆಗಮಿಸಿ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here