ಸವಣೂರು: ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಸವಣೂರು ಶ್ರೀ ವಿಷ್ಣುಮೂರ್ತಿ ದೇವರ ಜಾತ್ರೆ ಪ್ರಯುಕ್ತ ತಾಳಮದ್ದಳೆ ’ಜಾಬಾಲಿ-ನಂದಿನಿ’ ನಡೆಯಿತು.

ಹಾಡುಗಾರಿಕೆಯಲ್ಲಿ ಆನಂದ ಸವಣೂರು, ಚೆಂಡೆ-ಮದ್ದಳೆಯಲ್ಲಿ ಶ್ರೀಪತಿ ಭಟ್ ಹಾಗೂ ಅಚ್ಚುತ ಪಾಂಗಣ್ಣಯರವರಯ ಸಹಕರಿಸಿದರು.

ಮುಮ್ಮೇಳದಲ್ಲಿ ಜಾಬಾಲಿಯಾಗಿ ಗುಡ್ಡಪ್ಪ ಗೌಡ ಬಲ್ಯ, ನಂದಿನಿಯಾಗಿ ನಾ.ಕಾರಂತ ಪೆರಾಜೆ, ದೇವೇಂದ್ರನಾಗಿ ತಾರಾನಾಥ ಸವಣೂರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here