ಈಶ್ವರಮಂಗಲ: ಬೃಹತ್‌ ಕಾಲ್ನಡಿಗೆ ಜಾಥಾ ಮತ್ತು ಜನಾರೋಗ್ಯಕ್ಕಾಗಿ ನಾವು ಸಮಾವೇಶದ ಅಮಂತ್ರಣ ಪತ್ರಿಕೆ ಬಿಡುಗಡೆ

0

ಬಡಗನ್ನೂರುಃ ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ವತಿಯಿಂದ ಪುತ್ತೂರು ಸರಕಾರಿ ಅಸ್ಪತ್ರೆಯ ಮೇಲ್ದರ್ಜೆ ಮತ್ತು ಸರಕಾರೀ ವೈದ್ಯಕೀಯ ಕಾಲೇಜು ಸ್ಥಾಪಿಸಲು ನಡೆಯುತ್ತಿರುವ ಅಭಿಯಾನದ ಭಾಗವಾಗಿ ಬೃಹತ್‌ ಕಾಲುನಡಿಗೆ ಜಾಥಾ ಮತ್ತು ಜನಾರೋಗ್ಯಕ್ಕಾಗಿ ನಾವು ಸಮಾವೇಶದ ಆಮಂತ್ರಣ ಪತ್ರಿಕೆಯನ್ನು ಈಶ್ವರಮಂಗಲ ಜಂಕ್ಷನ್ ಬಳಿ ಬಿಡುಗಡೆಗೊಳಿಸಲಾಯಿತು.

ಈಶ್ವರಮಂಗಲ ಕಾಂಗ್ರೆಸ್‌ ವಲಯಾಧ್ಯಕ್ಷ ಮೂಸೇನ್ ಹಾಜಿ ಅಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಬಳಿಕ ಈಶ್ವರಮಂಗಲ ಪೇಟೆಯ ಎಲ್ಲಾ ಅಂಗಡಿ ಹಾಗೂ ನಾಗರಿಗೆ ವಿತರಣೆ ಮಾಡಿ ಸಮಾವೇಶಕ್ಕೆ ಆಹ್ವಾನಿಸಿದರು.   ಈ ಸಂದರ್ಭದಲ್ಲಿ,  ಅಮಳ ರಾಮಚಂದ್ರ, ಅಬ್ದುಲ್ ಖಾದರ್ ಕೆಕೆ ಸೆಂಟರ್, ,ರಾಮ ಮೇನಾಲ, ಅರ್ ಬಾಬು ಪಾಟಾಳಿ, ಗಿರೀಶ್ ಕುಮಾರ್ ರೈ ಈಶ್ವರಮಂಗಲ, ಡಾ. ವಿಷುಕುಮಾರ್, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here