ಕುದ್ಮಾರು ಅನ್ಯಾಡಿ ನಂದಗೋಕುಲ ಗೃಹಪ್ರವೇಶ

0

ಅರಿಕೋಡಿ ಕ್ಷೇತ್ರದ ಧರ್ಮದರ್ಶಿ ಹರೀಶ್‌ರವರ ಆಶೀರ್ವಚನ

ಪುತ್ತೂರು: ಕಡಬ ತಾಲೂಕಿನ ಕುದ್ಮಾರು ಗ್ರಾಮದ ಅನ್ಯಾಡಿಯಲ್ಲಿ ನೂತನವಾಗಿ ನಿರ್ಮಿಸಿದ ನಂದಗೋಕುಲದ ಗೃಹಪ್ರವೇಶೋತ್ಸವ ಮಾ.30ರಂದು ನಡೆಯಿತು.

ಅರಿಕೋಡಿ ಶ್ರೀಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್‌ರವರು ಗೃಹಪ್ರವೇಶಕ್ಕೆ ಆಗಮಿಸಿ ಆಶೀರ್ವಚನ ನೀಡಿದರು.

ಮನೆಯ ಯಜಮಾನ ಹರೀಶ್, ಕುಸುಮ, ಮಕ್ಕಳಾದ ಚಿತ್ರೇಶ್, ವೈಷ್ಣವಿ, ಧರ್ಮದರ್ಶಿಗಳನ್ನು ಗೌರವಿಸಿದರು.

LEAVE A REPLY

Please enter your comment!
Please enter your name here