ನಿಡ್ಪಳ್ಳಿ; ಇಂದು(ಎ.11)ರಾತ್ರಿ ಬಪ್ಪನಾಡು ಕ್ಷೇತ್ರ ಮಹಾತ್ಮೆ- ಯಕ್ಷಗಾನ ಬಯಲಾಟ

0

ನಿಡ್ಪಳ್ಳಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾ ಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮುಲ್ಕಿ ಇವರಿಂದ ಪ್ರವೀಣ್ ಕುಮಾರ್ ಆರಿಗ ನಿಡ್ಪಳ್ಳಿ ಗುತ್ತು ಇವರ ಶುಭಾಶೀರ್ವಾದದೊಂದಿಗೆ  ಶ್ರೀ ಶಾಂತದುರ್ಗಾ ದೇವಸ್ಥಾನದ ವಠಾರದಲ್ಲಿ ಇಂದು ರಾತ್ರಿ ಗಂಟೆ 9.30 ರಿಂದ ಬಪ್ಪನಾಡು ಕ್ಷೇತ್ರ ಮಹಾತ್ಮೆ ಎಂಬ ಪುಣ್ಯ ಕಥಾಭಾಗ ಬಯಲಾಟವಾಗಿ ನಡೆಯಲಿದೆ. 

     ಶ್ರೀ ಮಲರಾಯ ಫ್ರೆಂಡ್ಸ್ ನಿಡ್ಪಳ್ಳಿ ಹಾಗೂ ಊರ ಪರವೂರ ಹತ್ತು ಸಮಸ್ತರ ಸಹಕಾರದೊಂದಿಗೆ 2 ನೇ ವರ್ಷದ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here