ಹೊಡೆದ ರೀತಿಯನ್ನು ನೋಡಿದರೆ ತಾಲಿಬಾನ್ ಸಂಸ್ಕೃತಿ ಮನಸ್ಸಿಗೆ ಬರುತ್ತದೆ-ವಜ್ರದೇಹಿ ಸ್ವಾಮೀಜಿ

0

ಪುತ್ತೂರು: ಹಿಂದೂ ಸಮಾಜದ ಕಾರ್ಯಕರ್ತರ ಮೇಲೆ ಆದ ದೌರ್ಜನ್ಯವನ್ನು ನೋಡಿದಾಗ ಹೊಡೆದ ರೀತಿಯನ್ನು ನೋಡಿದರೆ ತಾಲಿಬಾನ್ ಸಂಸ್ಕೃತಿ ಮನಸ್ಸಿಗೆ ಬರುತ್ತದೆ ಎಂದು ವಜ್ರದೇಹಿ ಸ್ವಾಮೀಜಿ ಹೇಳಿದ್ದಾರೆ.

ಇಂತಹ ಘಟನೆ ನಮ್ಮ ದೇಶದಲ್ಲಿ ನಡೆಯಬಾರದು. ಈ ಘಟನೆಯಿಂದ ಹಿಂದು ಸಮಾಜ ನಲುಗಬಾರದು. ಇದನ್ನು ಎದುರಿಸಿ ಸಮಾಜ ನಿಲ್ಲಬೇಕು. ಯಾರು ಇದನ್ನು ಮಾಡಿದ್ದಾರೋ ಅವರಿಗೆ ಕಠಿಣ ಶಿಕ್ಷೆ ಆಗಬೇಕು. ಇಂತಹ ಘಟನೆಯಿಂದ ಹಿಂದೂ ಸಮಾಜ ಧೃತಿಗೆಡುವುದಿಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳಿದ ಸ್ವಾಮೀಜಿ………..

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here