ಸಾಲ್ಮರದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

0

ಪುತ್ತೂರು: ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಅಧಿಕಾರ ಸ್ವೀಕರಿಸಿರುವ ಹಿನ್ನೆಲೆಯಲ್ಲಿ ಸಾಲ್ಮರದಲ್ಲಿ ನಗರಸಭಾ ಸದಸ್ಯ ರಾಬಿನ್ ಸಾಲ್ಮರರವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿತಿಂಡಿ ಹಂಚಿ ಸಂಭ್ರಮಾಚರಣೆ ನಡೆಸಲಾಯಿತು.


ಈ ಸಂದರ್ಭದಲ್ಲಿ ಇರ್ಷಾದ್ ಸಾಲ್ಮರ, ಜುನೈದ್ ಸಾಲ್ಮರ, ಶರೀಫ್ ಸಾಲ್ಮರ, ಮೋನಪ್ಪ ಕೆರೆಮೂಲೆ, ಬಾತಿಸ ಸಾಲ್ಮರ, ಅಬ್ಬಾಸ್ ತಾರಿಗುಡ್ಡೆ, ಅದ್ದು ಚಿಕ್ಕ ಪುತ್ತೂರು, ಮುಂಡಪ್ಪ ಜಿಡೆಕಲ್ಲು, ಹೇಮಂತ್ ಡಿ.ಜೆ, ಡಾಲ್ಫಿ ಪಿಂಟೋ, ರೋಶನ್ ಸಾಲ್ಮರ, ಶೋಭಾ ಕೇಪುಳು, ಅಶ್ವಿನಿ ಅಕ್ಷಯ್, ವಿನ್ಸಿ ಸಾಲ್ಮರ, ಲೆನ್ಸಿ ಸಾಲ್ಮರ, ರಿಚರ್ಡ್ ಸಾಲ್ಮರ, ಸತೀಶ ಕೇಪುಳುರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here