ಮೇ .25: ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಪತ್ತನಾಜೆ ಅಗೇಲು

0

ಪುತ್ತೂರು: ಕಲ್ಲೇಗ ಕಲ್ಕುಡ ದೈವಸ್ಥಾನದಲ್ಲಿ ಮೇ .25ರಂದು ಸಂಜೆ ಕಲ್ಲುರ್ಟಿ ದೈವಕ್ಕೆ ಪತ್ತನಾಜೆ ಅಗೇಲು ಸೇವೆ ನಡೆಯಲಿದೆ.


ಸಂಜೆ ಕಲ್ಲುರ್ಟಿ ದೈವದ ಮುಂದೆ ಪ್ರಾರ್ಥನೆ ಮಾಡಿ ಅಗೇಲು ಬಡಿಸಿದ ಬಳಿಕ ಸೇವಾ ಭಕ್ತರಿಗೆ ಅಗೇಲು ಪ್ರಸಾದ ವಿತರಣೆ ಮಾಡಲಾಗುವುದು. ಪತ್ತನಾಜೆ ಅಗೇಲು ಸೇವೆ ಮಾಡಿಸುವ ಭಕ್ತರು ನೆಹರುನಗರ ಆರ್.ಕೆ.ಸ್ಟೋರ್‌ನಲ್ಲಿ ವಿಚಾರಿಸಬಹುದು. ಅಗೇಲು ಸೇವೆ ಮಾಡಿಸಲಿಚ್ಚಿಸುವವರು ಬೈರಾಸು ತೆಗೆದುಕೊಂಡು ಬರಬೇಕು ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here